Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವಿರೇಶ ಗೋಡಚಪ್ಪನವರ ನಿಧನ 

 

ವಿರೇಶ ಗೋಡಚಪ್ಪನವರ ನಿಧನ

ನರೇಗಲ್ಲ: ಪಟ್ಟಣದ 7 ನೇ ವಾರ್ಡಿನ ಕುರುಬರ ಓಣಿ ನಿವಾಸಿಯಾದ ಶ್ರೀ ಯುತ ವಿರೇಶ ವೀರಬಸಪ್ಪ ಗೋಡಚಪ್ಪನವರ (46)ಇವರು ದಿನಾಂಕ 3-6-2026 ರಂದು ಮದ್ಯಾನ 2 ಘಂಟೆಗೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ,ಸಹೋದರ,ಪತ್ನಿ ಇಬ್ಬರು ಪುರ್ತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತೇಕ್ರಿಯೆ 4-6-2026 ಗುರುವಾರ ಬೆಳಿಗ್ಗೆ 10 ಘಂಟೆಗೆ ಗಜೇಂದ್ರಗಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆಡೆಯಲಿದೆ.

Related posts

ಕರ್ನಾಟಕ ರಾಜ್ಯೋತ್ಸ: ಆಕರ್ಷಕ ಪಥ ಸಂಚಲನ, ಸಾಧಕರಿಗೆ ಸನ್ಮಾನ ಹಾಗೂ ತ್ರಿಚಕ್ರ ವಾಹನ ವಿತರಣೆ

satyadarshana

ಆಕ್ಸಿಜನೈಸ್ಡ್ 100 ಹಾಸಿಗೆಗಳ ಮಾಡ್ಯುಲಸ್‌ ಆಸ್ಪತ್ರೆ ತಲೆ ಎತ್ತಲಿದೆ

satyadarshana

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ

satyadarshana

Leave a Comment