Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವಿರೇಶ ಗೋಡಚಪ್ಪನವರ ನಿಧನ 

 

ವಿರೇಶ ಗೋಡಚಪ್ಪನವರ ನಿಧನ

ನರೇಗಲ್ಲ: ಪಟ್ಟಣದ 7 ನೇ ವಾರ್ಡಿನ ಕುರುಬರ ಓಣಿ ನಿವಾಸಿಯಾದ ಶ್ರೀ ಯುತ ವಿರೇಶ ವೀರಬಸಪ್ಪ ಗೋಡಚಪ್ಪನವರ (46)ಇವರು ದಿನಾಂಕ 3-6-2026 ರಂದು ಮದ್ಯಾನ 2 ಘಂಟೆಗೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ,ಸಹೋದರ,ಪತ್ನಿ ಇಬ್ಬರು ಪುರ್ತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತೇಕ್ರಿಯೆ 4-6-2026 ಗುರುವಾರ ಬೆಳಿಗ್ಗೆ 10 ಘಂಟೆಗೆ ಗಜೇಂದ್ರಗಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆಡೆಯಲಿದೆ.

Related posts

ಎಸ್ ಜಿ ವಿ ಆರ್ ಶಾಲೆ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ

satyadarshana

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

cradmin

ಡಿ.ದೇವರಾಜ ಅರಸು ಭವನ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಲೋಕಾರ್ಪಣೆ

satyadarshana

Leave a Comment