Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವಿರೇಶ ಗೋಡಚಪ್ಪನವರ ನಿಧನ 

 

ವಿರೇಶ ಗೋಡಚಪ್ಪನವರ ನಿಧನ

ನರೇಗಲ್ಲ: ಪಟ್ಟಣದ 7 ನೇ ವಾರ್ಡಿನ ಕುರುಬರ ಓಣಿ ನಿವಾಸಿಯಾದ ಶ್ರೀ ಯುತ ವಿರೇಶ ವೀರಬಸಪ್ಪ ಗೋಡಚಪ್ಪನವರ (46)ಇವರು ದಿನಾಂಕ 3-6-2026 ರಂದು ಮದ್ಯಾನ 2 ಘಂಟೆಗೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ,ಸಹೋದರ,ಪತ್ನಿ ಇಬ್ಬರು ಪುರ್ತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತೇಕ್ರಿಯೆ 4-6-2026 ಗುರುವಾರ ಬೆಳಿಗ್ಗೆ 10 ಘಂಟೆಗೆ ಗಜೇಂದ್ರಗಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆಡೆಯಲಿದೆ.

Related posts

ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

satyadarshana

ಜಿಲ್ಲಾ‌ ಮಟ್ಟದ ಫಲಾನುಭವಿಗಳ‌ ಸಮ್ಮೇಳನ : ಸಿದ್ಧತೆಗಳ ಪರೀಶಿಲನೆ

satyadarshana

ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್(84) ವಿಧಿವಶ…

satyadarshana

Leave a Comment