Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವಿರೇಶ ಗೋಡಚಪ್ಪನವರ ನಿಧನ 

 

ವಿರೇಶ ಗೋಡಚಪ್ಪನವರ ನಿಧನ

ನರೇಗಲ್ಲ: ಪಟ್ಟಣದ 7 ನೇ ವಾರ್ಡಿನ ಕುರುಬರ ಓಣಿ ನಿವಾಸಿಯಾದ ಶ್ರೀ ಯುತ ವಿರೇಶ ವೀರಬಸಪ್ಪ ಗೋಡಚಪ್ಪನವರ (46)ಇವರು ದಿನಾಂಕ 3-6-2026 ರಂದು ಮದ್ಯಾನ 2 ಘಂಟೆಗೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ,ಸಹೋದರ,ಪತ್ನಿ ಇಬ್ಬರು ಪುರ್ತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತೇಕ್ರಿಯೆ 4-6-2026 ಗುರುವಾರ ಬೆಳಿಗ್ಗೆ 10 ಘಂಟೆಗೆ ಗಜೇಂದ್ರಗಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆಡೆಯಲಿದೆ.

Related posts

ಹೊಸ ಮನೆ ಕಟ್ಟಲು ಮಾಡಿದ್ದ ಸುಮಾರು 20 ಲಕ್ಷ ರೂಪಾಯಿ ಸಾಲ ಮತ್ತು ಪತಿ ಕೊರೊನಾದಿಂದ ಮೃತಪಟ್ಟಿದ ಬಳಿಕ ಧೃತಿಗೆಟ್ಟಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಭಾರೀ ದುರಂತ ಸಂಭವಿಸಿದೆ

satyadarshana

ಸೂಡಿ ಗ್ರಾ,ಪಂ ಅಧ್ಯಕ್ಷೆಯಾಗಿ ಖಾದಿರಬಿ ಡಾಲಾಯತ ಆಯ್ಕೆ

satyadarshana

ಉದ್ಯಮ ಉತ್ತೇಜಿಸಲು ಮಾರಾಟ ಮಳಿಗೆ ಸಹಕಾರಿ: ಬಡಿಗೇರ

satyadarshana

Leave a Comment