Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಅಪರಿಚಿತ ವಾಹನ ಹರಿದು ವ್ಯಕ್ತಿ ಸಾವು

 

ಅನಾಮೆದೆಯ ವಾಹನ ಹರಿದು, ವೃದ್ಧ ಸ್ಥಳದಲ್ಲಿ ಸಾವು

ಗಜೇಂದ್ರಗಡ: ತಾಲೂಕಿನ ನರೇಗಲ್ ನ ಪಟ್ಟಣ ಪಂಚಾಯತ್ ಮುಂದೆ, ಯಾವದೋ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ವೃದ್ಧ ಮೃತ ಪಟ್ಟಿರುವ ಘಟನೆ, ಬೆಳಗಿನ ಜಾವ 5-30 ಕ್ಕೆ ನಡೆದಿದೆ. ಮೃತ ವೃದ್ಧ ಮಲ್ಲಯ್ಯ ವೀರಯ್ಯ ಬುಕ್ಕಯ್ಯನಮಠ (65) ಎಂದು ತಿಳಿದು ಬಂದಿದೆ. ಮೃತ ವೃದ್ಧನು ಹತ್ತಿರದ ದೇವಸ್ಥಾನವೊಂದರ ಕೆಲಸ ಮಾಡುತ್ತಿದ್ದನು… ಒಟ್ಟಾರೆ ನರೇಗಲ್ ಪೊಲೀಸ್ ರು ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Related posts

ನರೇಗಲ್ಲಗೆ ಜಿಲ್ಲಾಧಿಕಾರಿ ಭೇಟಿ 

satyadarshana

ಮಧ್ಯಾಹ್ನ 3ಗಂಟೆಗೆ ಕ್ಯಾಂಡಿಯಲ್ಲಿ ಸೆಣೆಸಾಡಲಿವೆ ಭಾರತ-ಪಾಕ್​..!

satyadarshana

ಜುಲೈ 26 ರಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ.

satyadarshana

Leave a Comment