Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಚಿತ್ರನಟ ಪುಣೀತ್ ಜನ್ಮದಿನ: ಸಿಹಿ ಹಂಚಿ ಸಂಭ್ರಮ

ಗಜೇಂದ್ರಗಡ, ಮಾ.17: ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಸಹಯೋಗದಲ್ಲಿ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಗುಡಿಸಲು ಮನೆಗಳಿಗೆ ಸಿಹಿ ಹಾಗೂ ಪಲಾವ್ ಹಂಚಿ ಜನ್ಮದಿನವನ್ನು ಸಂಭ್ರಮಿಸಿದರು.

ಈ ವೇಳೆ ರಾಘವೇಂದ್ರ ರಂಗ್ರೇಜ, ಹನುಮಂತ ವೆರ್ಣೇಕರ್, ಶಂಕರ ಏವೂರ. ಕಿಶೋರ್ ಜೋಶಿ(ಉಪ್ಪಿ), ಶಿವುಕುಮಾರ ಕಲಿಗನೂರು, ರೇಣುಕಾ. ಎಸ್ . ಏವೂರ, ಸಾವಿತ್ರಿ. ಆರ್ .ರಂಗ್ರೇಜ, ರೂಪಾ.ಎಚ್. ವೆರ್ಣೇಕರ್, ಉದಯ ತಾಳಿಕೋಟಿ, ಆಕಾಶ ತಾಳಿಕೋಟಿ, ಸೋಹಿಲ್ ಕೋಲಕಾರ, ಶ್ರೀನಿವಾಸ ನಾವಡೆ, ವಿನಾಯಕ ಬಾಕಳೆ, ಪ್ರೀತಮ್ ರಂಗ್ರೇಜ , ಧನುಷ್ ಬದಿ, ಅಮೃತಾ ನಾವಡೆ, ದಿವ್ಯರಾಣಿ ತಾಳಿಕೋಟಿ, ನಯನಾ ರಂಗ್ರೇಜ, ಕೃಷ್ಣವೇಣಿ ಏವೂರ ಹಾಗೂ ತಂಡದ ಸರ್ವ ಸಿಬ್ಬಂದಿಗಳು ಇದ್ದರು.

Related posts

ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023 ಸಲಹೆ ದೂರುಗಳಿಗಾಗಿ ಸಹಾಯವಾಣಿ

satyadarshana

ಯಲಬುರ್ಗಾ ಕ್ಷೇತ್ರ: ಕೊನೆಯ ದಿನ 11 ನಾಮಪತ್ರಗಳ ಸಲ್ಲಿಕೆ

satyadarshana

ಬದಲಾವಣೆಯ ಹಾದಿಯಲ್ಲಿ ಜಕ್ಕಲಿ ಸರ್ಕಾರಿ ಶಾಲೆ: ದಾಖಲಾತಿ ಆಂದೋಲನಕ್ಕೆ ಭರ್ಜರಿ ಚಾಲನೆ

satyadarshana

Leave a Comment