Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಚಿತ್ರನಟ ಪುಣೀತ್ ಜನ್ಮದಿನ: ಸಿಹಿ ಹಂಚಿ ಸಂಭ್ರಮ

ಗಜೇಂದ್ರಗಡ, ಮಾ.17: ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಸಹಯೋಗದಲ್ಲಿ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಗುಡಿಸಲು ಮನೆಗಳಿಗೆ ಸಿಹಿ ಹಾಗೂ ಪಲಾವ್ ಹಂಚಿ ಜನ್ಮದಿನವನ್ನು ಸಂಭ್ರಮಿಸಿದರು.

ಈ ವೇಳೆ ರಾಘವೇಂದ್ರ ರಂಗ್ರೇಜ, ಹನುಮಂತ ವೆರ್ಣೇಕರ್, ಶಂಕರ ಏವೂರ. ಕಿಶೋರ್ ಜೋಶಿ(ಉಪ್ಪಿ), ಶಿವುಕುಮಾರ ಕಲಿಗನೂರು, ರೇಣುಕಾ. ಎಸ್ . ಏವೂರ, ಸಾವಿತ್ರಿ. ಆರ್ .ರಂಗ್ರೇಜ, ರೂಪಾ.ಎಚ್. ವೆರ್ಣೇಕರ್, ಉದಯ ತಾಳಿಕೋಟಿ, ಆಕಾಶ ತಾಳಿಕೋಟಿ, ಸೋಹಿಲ್ ಕೋಲಕಾರ, ಶ್ರೀನಿವಾಸ ನಾವಡೆ, ವಿನಾಯಕ ಬಾಕಳೆ, ಪ್ರೀತಮ್ ರಂಗ್ರೇಜ , ಧನುಷ್ ಬದಿ, ಅಮೃತಾ ನಾವಡೆ, ದಿವ್ಯರಾಣಿ ತಾಳಿಕೋಟಿ, ನಯನಾ ರಂಗ್ರೇಜ, ಕೃಷ್ಣವೇಣಿ ಏವೂರ ಹಾಗೂ ತಂಡದ ಸರ್ವ ಸಿಬ್ಬಂದಿಗಳು ಇದ್ದರು.

Related posts

ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ ಶಾಸಕ ಬಸನಗೌಡ ಪಾಟೀಲ ಯತ್ನಾಳ

satyadarshana

ಬಸವ ಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಶ್ರೀಮತಿ ಸುಜಾತ ಪಾಟೀಲ ಆಯ್ಕೆ

satyadarshana

ಆಳವಾದ ಅಧ್ಯಯನದಿಂದ ಯಶಸ್ಸು ಸಾಧ್ಯ: ಡಾ.ನಾಗೇಂದ್ರಪ್ಪ

satyadarshana

Leave a Comment