Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗೋವಿನ ಜೋಳದ ರಾಶಿಯಲ್ಲಿ ವಾಸವಾಗಿದ್ದ ನಾಗರಹಾವು….

ಗದಗ : ನರಗುಂದ ಹೊರವಲಯದ ಬೀರಪ್ಪನ ದೇವಸ್ಥಾನದ ಅಂಗಳದಲ್ಲಿ ಹಾಕಿದ್ದ ಗೋವಿನ ಜೋಳದ ರಾಶಿಯಲ್ಲಿ ವಾಸವಾಗಿದ್ದ ನಾಗರಹಾವು ಹಾಗೂ ನೀರು ಹಾವನ್ನ ರಕ್ಷಿಸಲಾಗಿದೆ..

ಬೀರಪ್ಪನ ಗುಡಿಯ ಬಳಿ ರೈತ ಸಿದ್ದಪ್ಪ ಗೋವಿನ ಜೋಳದ ತೆನೆಗಳನ್ನ ರಾಶಿಹಾಕಿದ್ರು.. ತೆನೆಗಳನ್ನ ಕಾಳು ಮಾಡುವ ಉದ್ದೇಶದಿಂದ ರಾಶಿ ತೆಗೆಯುತ್ತಿದ್ದವೇಳೆ ಹಾವು ಕಂಡು ಬಂದಿದೆ.. ಕೂಡ್ಲೆ ವಿಷಯವನ್ನ ಉರಗ ಪ್ರೇಮಿ ಬುಡ್ನೆಸಾಬ್ ಅವರಿಗೆ ತಿಳಿಸಲಾಯ್ತು.. ಸ್ಥಳಕ್ಕೆ ಬಂದಿದ್ದ‌ ಸ್ನೇಕ್ ಬುಡ್ನೆ ಸಾಬ್, ನೀರುಹಾವು ಹಾಕಿದ್ದ 40 ಮೊಟ್ಟೆಗಳ ಸಮೇತ ಹಾವನ್ನ ರಕ್ಷಿಸಿದ್ದಾರೆ.. ಜೊತೆಗೆ ಅದೇ ರಾಶಿಯ ಇನ್ನೊಂದೆಡೆ ವಾಸವಾಗಿದ್ದ ನಾಗರಹಾವನ್ನೂ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ..

Related posts

ರಸ್ತೆಯುದ್ದಕ್ಕೂ ತಗ್ಗು-ಗುಂಡಿ ಬಿದ್ದಿದ್ದು, ಅಲ್ಲಲ್ಲಿ ಬಿದ್ದ ತಗ್ಗುನಲ್ಲಿ ಮಳೆ ನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು.

satyadarshana

ಯುವನಿಧಿ ಕಾರ್ಯಕ್ರಮದ ನೊಂದಣಿ ಪ್ರಕ್ರಿಯೆಗೆ ಚಾಲನೆ

satyadarshana

ತಾಯಿಯ ಹೆಸರಿನಲ್ಲಿ ಒಂದು ವೃಕ್ಷ – ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯಕ್ರಮ

satyadarshana

Leave a Comment