Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆ

‘ರಕ್ತದ ಒಂದು ಹನಿ ಮರುಜೀವಕ್ಕೆ ಧ್ವನಿ ‘-ಸಂಯುಕ್ತ ಬಂಡಿ

ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಅನ್ನ ಆಹಾರ ದಿನಸಿ ವಸ್ತುಗಳನ್ನು ನೀಡಿ ಹಲವಾರು ಜನ ಸಹಾಯ ಮಾಡಿದರು ಆದರೆ ರಕ್ತದ ಕೊರತೆಯನ್ನು ನೀಗಿಸಲಾಗಿಲ್ಲ ಕಾರಣ ರಕ್ತವನ್ನು ಉತ್ಪಾದಿಸಲಾಗುವದಿಲ್ಲ ಅದನ್ನು ದಾನಿಗಳಿಂದ ಪಡೆದು ಸಂರಕ್ಷಿಸಬೇಕು 18ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಿದಾಗ ಅಂತಹ ದಾನಿಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ರಕ್ತದಾನ ಮಾಡುವ ಮನೋಭಾವನೆಯನ್ನು ಯುವಕ ಯುವತಿಯರು ರೂಡಿಸಿಕೊಳ್ಳಬೇಕೆಂದು ಜನಪ್ರಿಯ ಶಾಸಕ ಕಳಕಪ್ಪ ಬಂಡಿಯವರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಂಯುಕ್ತ ಬಂಡಿ ಕರೆ ನೀಡಿದರು.

Related posts

ಡಿ.ದೇವರಾಜ ಅರಸು ಭವನ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಲೋಕಾರ್ಪಣೆ

satyadarshana

ಡಾ -ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ಸರ್ವಜನಾಂಗದ ಮಹಾನ್ ಚೇತನ »ಸದಸ್ಯ ಜಗದೀಶ್ ಹಿರೇಮಠ್

satyadarshana

ಕೊಪ್ಪಳ ಜಿಲ್ಲೆ: ವಿವಿಧೆಡೆ ದಾಳಿ; ದಾಖಲೆ ಇಲ್ಲದ ಹಣ ವಶಕ್ಕೆ.

satyadarshana

Leave a Comment