Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆ

‘ರಕ್ತದ ಒಂದು ಹನಿ ಮರುಜೀವಕ್ಕೆ ಧ್ವನಿ ‘-ಸಂಯುಕ್ತ ಬಂಡಿ

ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಅನ್ನ ಆಹಾರ ದಿನಸಿ ವಸ್ತುಗಳನ್ನು ನೀಡಿ ಹಲವಾರು ಜನ ಸಹಾಯ ಮಾಡಿದರು ಆದರೆ ರಕ್ತದ ಕೊರತೆಯನ್ನು ನೀಗಿಸಲಾಗಿಲ್ಲ ಕಾರಣ ರಕ್ತವನ್ನು ಉತ್ಪಾದಿಸಲಾಗುವದಿಲ್ಲ ಅದನ್ನು ದಾನಿಗಳಿಂದ ಪಡೆದು ಸಂರಕ್ಷಿಸಬೇಕು 18ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಿದಾಗ ಅಂತಹ ದಾನಿಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ರಕ್ತದಾನ ಮಾಡುವ ಮನೋಭಾವನೆಯನ್ನು ಯುವಕ ಯುವತಿಯರು ರೂಡಿಸಿಕೊಳ್ಳಬೇಕೆಂದು ಜನಪ್ರಿಯ ಶಾಸಕ ಕಳಕಪ್ಪ ಬಂಡಿಯವರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಸಂಯುಕ್ತ ಬಂಡಿ ಕರೆ ನೀಡಿದರು.

Related posts

ಬಸವರಾಜ್ ರಾಯರೆಡ್ಡಿಗೆ. ಮತದಾರರಿಂದ ಕುರಿ ಕಾಣಿಕೆ

satyadarshana

“ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ”  

satyadarshana

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಲು ಕ್ರಮ ವಹಿಸಿ : ನಲಿನ್ ಅತುಲ್

satyadarshana

Leave a Comment