ಗಜೇಂದ್ರಗಡದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಮಲ್ಲು ದೊಡ್ಡಮನಿ ಸಾರಥ್ಯದಲ್ಲಿ ಸತ್ಯ ದರ್ಶನ ಪತ್ರಿಕೆಯ ವೆಬ್ ಪೋರ್ಟಲ್ ಪ್ರಾರಂಭವಾಗಲಿದೆ. ಉದ್ಘಾಟಕರಾಗಿ ರವಿ ಶಿಂಗ್ರಿ. ಬನಶಂಕರಿ ನೇಕಾರ ಸಂಘದ ಅಧ್ಯಕ್ಷರು ಆಗಮಿಸಲಿದ್ದು. ಮುಖ್ಯ ಅತಿಥಿಗಳಾಗಿ ಬಿ ಕೆ ಮಾದಿ. ಕ ಪ ಕ್ಷೆ ಸಂಘದ ಗೌರವಧ್ಯಕ್ಷರು ಗದಗ. ವಿರೂಪಾಕ್ಷ ಅಳವಂಡಿ ಅಧ್ಯಕ್ಷರು ಸಂಕಲ್ಪ ಸೇವಾ ಪೌಂಡೆಷನ ಗಜೇಂದ್ರಗಡ. ಚನ್ನು ಸಮಗಂಡಿ ಕ ಪ ಕ್ಷೆ ಸಂಘದ ಜಿಲ್ಲಾಧ್ಯಕ್ಷರು ಗದಗ. ಅನಿಲ ಡೊಳ್ಳಿನ ಪುಟ್ಟರಾಜ ಕಂಪ್ಯೂಟರ್ ಮಾಲೀಕರು ಆಗಮಿಸಲಿದ್ದಾರೆ.
ಮುಂದಿನ ಪೋಸ್ಟ್
