Satya Darshana
ಬಿಸಿ ಬಿಸಿ ಸುದ್ದಿ
Other

ನಿಷ್ಠಾವಂತ ಪಿ ಎಸ್ ಐ ಮೇಲೆ ಇರುವ ಆರೋಪ ಸತ್ಯಕ್ಕೆ ದೂರ- ಮಂಜುನಾಥ  ಬುರಡಿ 

     ನಿಷ್ಠಾವಂತ ಪಿ ಎಸ್ಮೇಲೆ ಇರುವ ಆರೋಪ ಸತ್ಯಕ್ಕೆ                     ದೂರ- ಮಂಜುನಾಥ  ಬುರಡಿ 

ರೋಣ: ಕಳೆದ ಎರಡು ಮೂರು ದಿನಗಳ ಹಿಂದೆ ಕುತೂಹಲಕಾರಿ ಯಾಗಿ ಸೃಷ್ಟಿಸಿದ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪೋಲಿಸ ಠಾಣೆಯ ದಕ್ಷ ಅಧಿಕಾರಿ ಕ್ರೈಂ ಬ್ರಾಂಚಿನ

ಪಿ ಎಸ್ ಐ ನಿಖಿಲ್ ಕಾಂಬ್ಳೆ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರೋಣ ತಾಲೂಕ ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ. ಅವರು

ನಿಖಿಲ್ ಕಾಂಬ್ಳೆ ಒಬ್ಬ ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಯಾಗಿದ್ದಾರೆ.

ದಲಿತ ಅಧಿಕಾರಿಗಳು ಎನ್ನುವ ಕಾರಣಕ್ಕೆ ಯಾರೂ ಮಾಡಿದ್ದ ತಪ್ಪಿಗೆ ನಿಖಿಲ್ ಕಾಂಬ್ಳೆ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನರೇಗಲ್ ಪೊಲೀಸ್

ಠಾಣೆಯಲ್ಲಿ ಇಸ್ಪೀಟ್ ಜೂಜಾಟ ಮಟ್ಕಾ ದಂಧೆ ಮಾಡುವವರ ವಿರುದ್ಧ ನಿಖಿಲ್ ಕಾಂಬ್ಳೆ ಅವರು.ಸಮಾಜ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಿರುವ.ನಿಖಿಲ್ ಕಾಂಬ್ಳೆ ಇವರ ಮೇಲೆ ಮಾಡಿರುವದು.

ಷಡ್ಯಂತ್ರ ವಾಗಿದೆ ಎಂದು ದಲಿತ ಮುಖಂಡ ಮಂಜುನಾಥ್ ಬುರುಡಿ ಹಾಗೂ ಹನುಮಂತ್ ಪೂಜಾರ  ಅವರು ರೋಣದ ಪರೀವಿಕ್ಷಣ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.

Related posts

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದ ಅರವಿಂದ್ ಪಾಟೀಲ್

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ. 11 04.2023

satyadarshana

satyadarshana 24.10.2024

satyadarshana

Leave a Comment