Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ ಉದ್ಘಾಟನೆ: ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್

ಗದಗ : ನವೆಂಬರ್ 16: 2022-23ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಯನ್ನು  ಸೋಮವಾರದಂದು ಬೆಟಗೇರಿಯ ಆದರ್ಶ ಶಿಕ್ಷಣ ಸಮಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು  ಆದರ್ಶ ಶಿಕ್ಷಣ ಸಮಿತಿಯ ಚೇರಮನ್ ಆನಂದ ಪೋತ್ನೀಸ್ ಅವರು ಉದ್ಘಾಟಿಸಿದರು.  ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ  ರವಿಕಾಂತ  ಅಂಗಡಿ ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದರು.          ಆದರ್ಶ ಶಿಕ್ಷಣ ಸಮಿತಿಯ ಪ್ರಾಚಾರ್ಯರಾದ ಪ್ರೊ. ಕೆ. ಗಿರಿರಾಜಕುಮಾರ್ , ಬಾಹುಬಲಿ ಜೈನರ,  ಕಾರ್ಯಕ್ರಮದ ನಿರ್ಣಾಯಕರಾದ ಪ್ರೊ. ವೈ.ಆರ್. ಮೂಲಿಮನಿ, ಡಾ.ವಿ.ವಿ. ಹಿರೇಮಠ , ಡಾ. ಎಚ್. ಬಿ. ಹೂಗಾರ, ವೆಂಕಟೇಶ ಅಲ್ಕೋಡ , ಬಸಯ್ಯ ಗದುಗಿನಮಠ, ವೀರಣ್ಣ ಅಂಗಡಿ, ಶಿವು ಭಜಂತ್ರಿ, ಪ್ರೊ. ನಾಗರಾಜ ಬಿರಾದಾರ, ಪ್ರೊ. ಕೆ.ಸಿ. ನಾಗರಜ್ಜಿ, ಶಂಕ್ರಪ್ಪ ಸಂಕಣ್ಣವರ, ಪ್ರೊ. ಕಿಶೋರಬಾಬು ನಾಗರಕಟ್ಟಿ, ಬಸವರಾಜ ಈರಣ್ಣವರ, ಪ್ರೊ. ಮುರಳೀಧರ ಸಂಕನೂರ, ಹನುಮಾನಸಿಂಗ್ ಬ್ಯಾಳಿ,  ಜ್ಯೋತಿ ಎಂ.ಎಲ್,  ನಯನಾ,  ಯುವ  ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವಿಠಲಜಾಬಗೌಡ್ರ, ತರಬೇತಿದಾರರು, ಸಿಬ್ಬಂದಿಗಳು ಹಾಗೂ ಆದರ್ಶ ಶಿಕ್ಷಣ ಸಮಿತಿಯ ವಿದ್ಯಾರ್ಥಿಗಳು ಹಾಜರಿದ್ದರು.

Related posts

ಅನ್ನದಾನ ಸ್ವಾಮೀಜಿಗಳು ಹೃದಯ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯ.

satyadarshana

ಪ್ರತಿದಿನದ ಜೀವನದಲ್ಲಿ ರಸಾಯನದ ಅಗತ್ಯತೆ

satyadarshana

ರಾಜ್ಯದ ವಿಧಾನಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ

satyadarshana

Leave a Comment