Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸತ್ಯ ದರ್ಶನ ಪತ್ರಿಕೆ ಲೋಕಾರ್ಪಣೆ

ಗಜೇಂದ್ರಗಡದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಮಲ್ಲು ದೊಡ್ಡಮನಿ ಸಾರಥ್ಯದಲ್ಲಿ ಸತ್ಯ ದರ್ಶನ ಪತ್ರಿಕೆಯ ವೆಬ್ ಪೋರ್ಟಲ್ ಪ್ರಾರಂಭವಾಗಲಿದೆ. ಉದ್ಘಾಟಕರಾಗಿ ರವಿ ಶಿಂಗ್ರಿ. ಬನಶಂಕರಿ ನೇಕಾರ ಸಂಘದ ಅಧ್ಯಕ್ಷರು ಆಗಮಿಸಲಿದ್ದು. ಮುಖ್ಯ ಅತಿಥಿಗಳಾಗಿ ಬಿ ಕೆ ಮಾದಿ. ಕ ಪ ಕ್ಷೆ ಸಂಘದ ಗೌರವಧ್ಯಕ್ಷರು ಗದಗ. ವಿರೂಪಾಕ್ಷ ಅಳವಂಡಿ ಅಧ್ಯಕ್ಷರು ಸಂಕಲ್ಪ ಸೇವಾ ಪೌಂಡೆಷನ ಗಜೇಂದ್ರಗಡ. ಚನ್ನು ಸಮಗಂಡಿ ಕ ಪ ಕ್ಷೆ ಸಂಘದ ಜಿಲ್ಲಾಧ್ಯಕ್ಷರು ಗದಗ. ಅನಿಲ ಡೊಳ್ಳಿನ ಪುಟ್ಟರಾಜ ಕಂಪ್ಯೂಟರ್ ಮಾಲೀಕರು ಆಗಮಿಸಲಿದ್ದಾರೆ.

Related posts

ಕ್ರೀಡೆಗಳಿಂದ ಸರ್ವಾಂಗೀಣ ಅಭಿವೃದ್ಧಿ., ಅವಿನಾಶ್ 

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.08.04.2023

satyadarshana

ಅಕ್ರಮ ಮರಳು ದಂಧೆ ತಡೆಗಟ್ಟಲು ಆಗ್ರಹ

satyadarshana