Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸಸ್ಪೆಂಡ್ ಆದೇಶ ಹಿಂಪಡೆಯಲಾಗಿದೆ

ಸಸ್ಪೆಂಡ್ ಆದೇಶ ಹಿಂಪಡೆಯಲಾಗಿದೆ .

ಕೊಪ್ಪಳ. ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಮಲಿಂಗಪ್ಪ ಜೈಇ ಇವರನ್ನು ದಿನಾಂಕ 16-03-2026 ರಂದು ಅಮಾನತ್ತು ಮಾಡಲಾಗಿತ್ತು. ಕೋರ್ಟ್ ನಲ್ಲಿ ಸ್ಟೇ ಇರುವುದರಿಂದ ಯಾವದೇ ಆದೇಶ ಮಾಡಲು ಹಾಗೂ ತನಿಖೆ ಮಾಡದೇ ಯಾವದೇ ಕ್ರಮ ಕೈಗೊಳ್ಳಲು ಬರುವದಿಲ್ಲ ಸದರಿ ಆದೇಶವನ್ನು ಹಿಂಪಡಿಯಲಾಗಿದ್ದು ಕೊಪ್ಪಳ ನಗರಸಭೆಯಲ್ಲಿ ಮುಂದುವರೆಯಲು ಅದೇಶಲಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಪತ್ರಿಕೆಗೆ ವಿವರಿಸಿದರು.

. ಗಾದೆ ಮಾತಂತೆ ಕೊಲ್ಲುವವರು ನೂರು ಜನ ಇದ್ದರೆ ಮೇಲೆ ಒಬ್ಬ ಕಾಯ್ತಾನೆ ಅನ್ನೋದಕ್ಕೆ ಸೋಮಲಿಂಗಪ್ಪರೇ ಸಾಕ್ಷಿ. ಕೆಲಸ ಮಾಡಿದ ಸ್ಥಳದಲ್ಲಿಯೇ ಕೆಲಸ ಮಾಡಲು ಅನುಮತಿ ಕೊಟ್ಟ ಕೋರ್ಟಿಗೆ ಸೋಮಲಿಂಗಪ್ಪನಿಗೆ ಸಿಕ್ಕ ಜಯವಾಗಿದೆ ಎಂದು ಅವರ ಅಭಿಮಾನಿಗಳು ಪತ್ರಿಕೆಗೆ ವಿವರಿಸಿದರು. ಸರ್ಕಾರ ಕೆಲಸ ದೇವರ ಕೆಲಸವೆಂದು ಕೆಲಸ ಮಾಡುವ ಒಳ್ಳೆಯ ಅಧಿಕಾರಿಗಳಿಗೆ ಕಿರುಕುಳ ಕೊಡುವವರು ಇದ್ದೇ ಇರುತ್ತಾರೆ ಎನ್ನುತ್ತಾರೆ ಅವರ ಅಭಿಮಾನಿಗಳು.

Related posts

ತುಂಬಾ ನಿರೀಕ್ಷೆಯಿಂದ ಕಾಯ್ತಿರೋ ಜೇಮ್ಸ್ ವರ್ಲ್ಡ್​ವೈಡ್​ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.

satyadarshana

ಆಳವಾದ ಅಧ್ಯಯನದಿಂದ ಯಶಸ್ಸು ಸಾಧ್ಯ: ಡಾ.ನಾಗೇಂದ್ರಪ್ಪ

satyadarshana

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‍ಗೆ ಕೌಂಟ್‍ಡೌನ್-ಚುನಾವಣಾ ಪೂರ್ವ ಬಜೆಟ್ ಮೇಲೆ ಹಲವು ನಿರೀಕ್ಷೆ

satyadarshana

Leave a Comment