Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸಮಯಕ್ಕೆ ಮಹತ್ವ ಕೊಟ್ಟಾಗ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ

ಸಮಯಕ್ಕೆ ಮಹತ್ವ ಕೊಟ್ಟಾಗ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ

ರೋಣ: ಸರ್ಕಾರಿ ಸೇವೆಯಲ್ಲಿ ಸಮಯ ಪಾಲನೆಯ ಇದ್ದಾಗ ಮಾತ್ರ ಪ್ರಾಮಾಣಿಕತೆ ದಕ್ಷತೆ ಹೆಸರು ಬರಲು ಸಾಧ್ಯ ಸಮಯಕ್ಕೆ ಮಹತ್ವ ಕೊಟ್ಟಾಗ ಸಮಸ್ಯೆಗಳು ಬಗೆಹರಿಸಲು ಸಾಧ್ಯ ಎಂದು

ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಜರುಗಿದ ತಮ್ಮ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಚಿಕ್ಕಲಗುತ್ತಿ.

ಪ್ರಸ್ತಾವಿಕವಾಗಿ ಮಾತನಾಡಿದರು

ಎಸ್ ಎಸ್ ಇಕ್ಕಲಗುತ್ತಿ ಇವರನ್ನು ಇಲಾಖೆಯ ಅಧಿಕಾರಿಗಳು ಸನ್ಮಾನಿಸಿದರು.

ಹಾಗೂ ಎಸ್ ಸಿ ಎಸ್ ಟಿ ಗುತ್ತಿಗೆದಾರರಿಂದ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ನೆರಳೇಕರ್ ವಹಿಸಿದ್ದರು.

ಎಂ.ಡಿ. ತೂಗುಣಸಿ. ಶಿವಕುಮಾರ್ ನೀಲಗುಂದ. ಎಂ ಎಸ್ ಪಾಟೀಲ್. ಎಂ ಮಹದೇವಪ್ಪ. ಶಂಕರಗೌಡ ಪಾಟೀಲ್. ಪ್ರವೀಣ್ ಚೌಳಿನ. ಎಂ ಕೇಸರಿ. ಎಸ್ಎಂ ಪಲ್ಲೆದ್. ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು.

Related posts

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತದಾರರ ಜಾಗೃತಿಗಾಗಿ ಬೈಕ್ ಏರಿದ ಹಿರಿಯ ಅಧಿಕಾರಿಗಳು

satyadarshana

ಗ್ರಾಹಕರು ಮೋಸಹೋದರೆ ಸೂಕ್ತ ದಾಖಲೆಗಳೊಂದಿಗೆ ಆಯೋಗಕ್ಕೆ ದೂರು ದಾಖಲಿಸಿ: ನ್ಯಾ. ಮಹಾಂತೇಶ ಎಸ್. ದರಗದ್

satyadarshana

ಮಂಗಳೂರು ಸಮಾಚಾರ’ದಿಂದ ಡಿಜಿಟಲ್ ಯುಗದವರೆಗೆ: ಕನ್ನಡ ಪತ್ರಿಕೋದ್ಯಮದ 183 ವರ್ಷಗಳ ಪಯಣ

satyadarshana

Leave a Comment