Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ

ಲಕ್ಕುಂಡಿ: ಗುರು ಮರಸಿದ್ಧ ಪ್ರಭುದೇವರ ಮಹಾಮನೆ ಮಹಾಮಠ ಲಕ್ಕುಂಡಿ ಆಶ್ರಯದಲ್ಲಿ ಹೊತ್ಸಲ ಹುಣ್ಣಿಮೆಯ ದಿವಸ 26 12 2023 ರಂದು ಮಹಾಕ್ರಾಂತಿಕಾರಿ ಶ್ರೀ ಮರಳು ಸಿದ್ದೇಶ್ವರರ ಹಾಗೂ ಅನುಭವ ಮಂಟಪದ ಹಿರಿಯ ಮಹೇಶ್ವರರಾದ ಮಾದರ ಚೆನ್ನಯ್ಯ ನವರ ಜಯಂತೊತ್ಸವನ್ನ ಆಚರಿಸಲಾಗಿತ್ತು .

ಶ್ರೀಮಠದ ಶ್ರೀಗಳಾದ ಶ್ರೀ ಶಿವಮುನಿ ಸ್ವಾಮೀಜಿ ಹಾಗೂ ಹುಚ್ಚಯ್ಯ ಸ್ವಾಮಿಗಳು ನೆತೃತ್ವದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆಂಚಪ್ಪ ಎಸ್ ಪೂಜಾರ್ ಇವರು ಜ್ಯೋತಿಯನ್ನ ಬೆಳಗಿಸಿದರು . ಸಮಾಜದ ಹಿರಿಯರಾದ ಬರಮಪ್ಪ ಮುಳ್ಳಾಳ, ನಿಂಗಪ್ಪ ದೊಡ್ಮನಿ ಹಾಗು ಮಠದ ಭಕ್ತರು ಭಾಗವಹಿಸಿದ್ದರು.

Related posts

ಗದಗ ಅರಣ್ಯ ವಿಭಾಗದ ವತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರಿಸರ ದಿನ ಆಚರಣೆ

satyadarshana

ಭಕ್ತರ ಗಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿ

satyadarshana

2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

satyadarshana

Leave a Comment