*ಗದಗ ಬ್ರೇಕಿಂಗ್*
ಗದಗ :ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಘಟನೆ..
ಅಲ್ಲಾ ಸಾಬ್ ನದಾಫ್ (62) ರಮಜಾನ್ ಬೇಗಂ (14) ಮೃತ..
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಿಂದ ಜಾತ್ರೆಗೆ ಬಂದಿದ್ದ ಇಬ್ಬರು..
ಇದೇ ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ..
ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದದ್ದ ಇಬ್ಬರ ಮೇಲೆ ಹತ್ತಿದ ಲಾರಿ..
ಲಾರಿ ಹರಿದು ಸ್ಥಳದಲ್ಲೆ ಅಲ್ಲಾಸಾಬ್, ರಮಜಾನ್ ಸಾವು..
ಘಟನೆಯಲ್ಲಿ ಮತ್ತೊಂದು ಬೈಕ್ ಮೇಲಿದ್ದ ಲಲಿತಾ ಹಂಚಿನಾಳ, ಅಪ್ಪಣ್ಣ ಹಿರೇಮಠ ಗಾಯ..
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ..
ಗದಗ ತಾಲೂಕಿನ ಕನಗಿನಹಾಳಕ್ಕೆ ಸಂಬಂಧಿಕರ ಬಳಿಗೆ ಹೊರಟಿದ್ದ ಇಬ್ಬರ ದಾರುಣ ಸಾವು..
ಕೊಪ್ಪಳದಿಂದ ಗದಗಕಡೆಗೆ ಬರುತ್ತಿದ್ದ ಲಾರಿ ಹರಿದು ನಡೆದ ಘಟನೆ..
ಬೈಕ್ ಗೆ ಡಿಕ್ಕಿಹೊಡೆದು ಸ್ಥಳದಿಂದ ಪರಾರಿಯಾದ ಲಾರಿ ಚಾಲಕ..
ಸ್ಥಳಕ್ಕೆ ಬಂದ ಮುಂಡರಗಿ ಪೊಲೀಸರಿಂದ ಪರಿಶೀಲನೆ..
