ಗದಗ : ನವೆಂಬರ್ 29: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನರಗುಂದ ತಾಲೂಕ ಬಾಲಭವನ ವತಿಯಿಂದ 5-16 ವರ್ಷದೊಳಗಿನ ಮಕ್ಕಳಿಗೆ ದೇಶಭಕ್ತಿಗೀತೆ ಸ್ಪರ್ದೆ,ಚಿತ್ರಕಲೆ ಸ್ಪರ್ದೆ,ಕನ್ನಡ ಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳ ಮಕ್ಕಳು ಸಮಗ್ರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ನರಗುಂದ (ತಾಲೂಕ ಆಡಳಿತ ಸೌಧÀ) ದಲ್ಲಿ ಡಿಸೆಂಬರ್ 6 ರ ಸಂಜೆ 5.30 ರೊಳಗಾಗಿ ಹೆಸರು ನೊಂದಾಯಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಗುಗ್ಗರಿ, ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕರು: 8310035656 ಇವರನ್ನು ಸಂಪರ್ಕಿಸಬಹುದಾಗಿದೆ.
ಹಿಂದಿನ ಪೋಸ್ಟ್
