Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ( ದಾದಾ ಸಾಹೇಬ ಡಾ . ಎನ್ . ಮೂರ್ತಿ) ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಗಜೇಂದ್ರಗಡ: 28. ಸಪ್ಟಂಬರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ದಾದಾ ಸಾಹೇಬ ಡಾ . ಎನ್  ಮೂರ್ತಿ   ಗದಗ  ಜಿಲ್ಲಾ ಸಮಿತಿವತಿಯಿಂದ   ಜಿಲ್ಲಾ ಅಧ್ಯಕ್ಷರಾದ  ಡಿ.ಜಿ. ಕಟ್ಟಿಮನಿ  ನೇತೃತ್ವದಲ್ಲಿ   27-09-2022 ರಂದು ಗಜೇಂದ್ರಗಡ ಪ್ರವಾಸಿ ಮಂದಿರದಲ್ಲಿ ಗಜೇಂದ್ರಗಡ ತಾಲೂಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .

ಗಜೇಂದ್ರಗಡ ತಾಲೂಕ ಅಧ್ಯಕ್ಷರಾಗಿ ಷಣ್ಮುಖ ಮಾದರ ,

ತಾಲೂಕ ಉಪಾಧ್ಯಕ್ಷರಾಗಿಯಲ್ಲಪ್ಪ ಮಾದರ ,

ಸಂಘಟನಾ ಕಾರ್ಯದರ್ಶಿಯಾಗಿ ದುರಗೇಶ ಎಂ . ಹಿರೇಮನಿ ,

ಪ್ರಧಾನ ಕಾರ್ಯದರ್ಶಿಯಾಗಿ ಯಮನೂರ ಎಲ್ . ಅಬ್ಬಿಗೇರಿ ,

ಖಜಾಂಚಿಯಾಗಿ ರೋಣಪ್ಪ ಮಾದರ ಅವರನ್ನು ಆಯ್ಕೆ ಮಾಡಲಾಯಿತು .

ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಜಿ. ಕಟ್ಟಿಮನಿಯವರ ಆದೇಶದ ಮೇರೆಗೆ ಸಭೆ ಮಾಡಲಾಯಿತು . ಈ ಸಭೆಯಲ್ಲಿ ಸಮಾಜದ ಮುಖಂಡರಾದ ದುರಗಪ್ಪ ಸಂಧಿಮನಿ , ಉಮೇಶ ಹೊಳೆಆಲೂರ ಗದಗ ಜಿಲ್ಲಾ ಉಪಾಧ್ಯಕ್ಷರು , ಖಾಸಿಮ ಸುಂಕದ ಅಲ್ಪಸಂಖ್ಯಾತರ ಗದಗ ಜಿಲ್ಲಾ ಘಟಕದ ಅಧ್ಯಕ್ಷರು , ಹನಮಂತ ನಾಗೇಂದ್ರಗಡ ಮಲ್ಲಪ್ಪ ದಿಂಡೂರ , ಹನಮಂತ ಪೂಜಾರ , ಹನಮಂತ ಹಿರೇಕೊಪ್ಪ , ಮುತ್ತಪ್ಪ ಮಾದರ , ಮಂಜು ಕೊಡಗನೂರ , ಶರಣು ಕರಮುಡಿ , ಹನಮಂತ ಅಮರಗೊಳ , ಮುತ್ತು ರತ್ನಾಕರ , ಚಂದ್ರು ಮಾದರ , ಸಿದಪ್ಪ ಚಿಕ್ಕಅಳಗುಂಡಿ , ಎಫ್.ಡಿ. ಮಾದರ , ಈ ಸಭೆಯ ಅಧ್ಯಕ್ಷತೆಯನ್ನು ಯಮನೂರಪ್ಪ ಹರಿಜನ ವಹಿಸಿದ್ದರು ಇನ್ನು ಅನೇಕ ದಲಿತ ಮುಖಂಡರು ಭಾಗವಹಿಸಿದರು .

Related posts

ಮುಂಡರಗಿ : ಪಶು ಆಸ್ಪತ್ರೆಗಳಿಗೆ ‌ಬೇಕಿದೆ ‘ಚಿಕಿತ್ಸೆ’

satyadarshana

ರಾಷ್ಟ್ರೀಯ ಏಕತಾ ದಿವಸ: ಪ್ರತಿಜ್ಞಾ ವಿಧಿ ಸ್ವೀಕಾರ

satyadarshana

ಮುಪ್ಪಿನ ಬಸವಲಿಂಗದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಸಮಾರಂಭಕ್ಕೆ ಆಗಮಿಸಿದ ವಿಧಾನಪರಿಷತ್ ಸಭಾಪತಿ . ಬಸವರಾಜ ಹೊರಟ್ಟಿ

satyadarshana

Leave a Comment