Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ

ಗದಗ.: ತಾಲೂಕ ಹರ್ಲಾಪೂರ ಗ್ರಾಮದಲ್ಲಿ ಎಸ್ . ಸಿ . ಕಾಲೋನಿಯ ಒಳಗಡೆ ಗ್ರಾಮ ಪಂಚಾಯತ ಸುತ್ತಮುತ್ತಲೂ ಇರುವ ಕಾಲೋನಿಯ ನೀರನ್ನು ಮತ್ತು ಶೌಚಾಲಯದ ನೀರನ್ನು ರಾಜಕಾಲುವೆ ಮುಖಾಂತರ ಎಸ್.ಸಿ. ಕಾಲೋನಿಯ ಒಳಗಡೆ ಬಿಡಲಾಗಿರುತ್ತದೆ .

 ಇದರಿಂದ ಎಸ್.ಸಿ. ಕಾಲೋನಿಯ ಹತ್ತಿರ ಇರುವ ಸ.ಕಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಅಂಗನವಾಡಿ ಕೇಂದ್ರ 101 , ಮಕ್ಕಳಿಗೆ ಮತ್ತು ರಾಜ್ ಕಾಲುವೆಯ ಹತ್ತಿರ ಇರುವ ಎಸ್.ಸಿ. ಕಾಲೋನಿಯ ಮಕ್ಕಳಿಗೆ ಕಲುಷಿತ ನೀರಿನ ದುರ್ವಾಸನೆ , ಸೊಳ್ಳೆಗಾಳ ಕಾಟ ಹೆಚ್ಚಾಗಿರುತ್ತದೆ . ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು . ಈ ವೇಳೆ ಹಲವರು ಭಾಗಿಯಾಗಿದ್ದರು .

Related posts

ಉಚಿತ ಬೇಸಿಗೆ ಸಿಬಿರ ಸಾರ್ಥಕ ಸೇವೆ – ನಡುವಿನಮನಿ

satyadarshana

ನಗರದ ಟ್ಯಾಗೋರ ರಸ್ತೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ

satyadarshana

ವಿದ್ಯಾವಂತರೇ ಸೈಬರ್ ಕ್ರೈಂನಲ್ಲಿ ಬಕ್ರಾ ಆಗುತ್ತಿದ್ದಾರೆ 

satyadarshana

Leave a Comment