Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಪೋಷಕರ ಸಭೆ: ಪಾಲಕರಿಗೆ ಕಿವಿಮಾತು.

ಗದಗ :ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ ಎಸ್‌ಡಿಎಂಸಿ ಹಾಗೂ ಪಾಲಕರ ಸಭೆಯನ್ನು ಆಯೋಜನೆ ಮಾಡಲಾಗಿತ್ತು .ಕ್ಷಕರು ಈ ವಿಷಯವನ್ನು ನನ್ನ ತಾಯಿಗೆ ಹೇಳಿ ನನ್ನನ್ನೇಕೆ ಹೊಗಳುವುದಿಲ್ಲ ಎಂದು ಹೇಳಿದಳು. ಮಕ್ಕಳ ಇತರರನ್ನು ಕಡೆಗಣಿಸಿ ಕೇವಲ ಶೈಕ್ಷಣಿಕ ಸಾಧನೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಮತ್ತು ಶಿಕ್ಷಕರ ಧೋರಣೆಗಳು ಈ ತೆರನಾದಕ್ಕಾಗಿ ಶಿಕ್ಷಕರಿಗೆ ಕಾರಣ. ಪೋಷಕರ ಸಭೆಗಳು ಮಕ್ಕಳ ಬಗ್ಗೆ ದೋಷಾರೋಪಣೆ ಮಾಡುವ ವೇದಿಕೆಯಾಗಿದೆ.

ಈ ವೇಳೆ ಪ್ರಾಚಾರ್ಯ ಶಿವರಾಜ ಗುರಿಕಾರ ಅವರು ಮಾತನಾಡಿದರು . ಕಲಿಕೆಗೆ ಹಾಗೂ ಸಾಧನೆಗೆ ಬಡತನ ಅಡ್ಡಿಯಾಗದು.ಸಾಧಿಸುವ ಛಲವೊಂದಿದ್ದರೆ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು . ಈ ವೇಳೆ ಹಲವರು ಭಾಗಿಯಾಗಿದ್ದರು .

ನಿಮ್ಮ ಮಗುವಿಗೆ ವಿಶೇಷ ಸಾಮರ್ಥ್ಯವಿರುವ ಮಗುವಾಗಿದ್ದು ಈ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯಾವುದೇ ಕಾರಣಕ್ಕೂ ಪೋಷಕರಿಗೆ ಚರ್ಚಿಸಲು ವೈಯುಕ್ತಿಕವಾಗಿ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ. ಒಟ್ಟಾರೆ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಈ ಸಭೆಗಳನ್ನು ಪರಿಗಣಿಸಿ. ಪ್ರತಿ ಸಭೆಯ ಫಲಿತಾಂಶಗಳು, ನೀವು ತೆಗೆದುಕೊಂಡ ಕ್ರಮಗಳು ಹಾಗೂ ಇವುಗಳಿಂದ ಮಗುವಿಗಾದ ಪ್ರಯೋಜನ ಎಲ್ಲವನ್ನೂ ದಾಖಲಿಸಿ ಶಿಕ್ಷಕರು/ಆಪ್ತಸಲಹೆಗಾರರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬನ್ನಿ. ಇದು ದೇಶದ ಸುಂದರ ಭವಿಷ್ಯದ ನಿರ್ಮಾಣದ ಹೆಜ್ಜೆಗಳಾಗಲಿ.

Related posts

ವಿಧಾನ ಪರಿಷತ್ ಚುನಾವಣೆಯಲ್ಲಿʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ.ಎಚ್‌ಡಿಕೆ

satyadarshana

ವಿದ್ಯಾರ್ಥಿಗಳ ಜೀವನ ರೂಪಿಸುವ ಗುರುವಿನ ಶ್ರಮ ದೊಡ್ಡದು

satyadarshana

ರೈತ ಬಾಂಧವರಿಗೆ ಇ- ಕೆವೈಸಿ ಕಡ್ಡಾಯ

satyadarshana

Leave a Comment