Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕೃಷಿ ಕಾರ್ಮಿಕರಿಗೆ ಕಾಯಕಯೋಗಿ ಸನ್ಮಾನ ಕಾರ್ಯಕ್ರಮ.ರವೀಂದ್ರನಾಥ ದಂಡಿನ ಬಳಗದ ವತಿಯಿಂದ

ಸತ್ಯ ದರ್ಶನ.ಸುದ್ದಿ. ಗದಗ                                                         21-02-2023 ಮಂಗಳವಾರ.10-  30ಕ್ಕೆ ಜರಗುವ         ಕಾರ್ಯಕ್ರಮಗಳು
                            ನಾರಿಶಕ್ತಿ  ಸಮಾವೇಶ
                            ಯುವ ಸಮಾವೇಶ,
           ಕೃಷಿ ಕಾರ್ಮಿಕರಿಗೆ ಕಾಯಕಯೋಗಿ ಸನ್ಮಾನ                                           ಕಾರ್ಯಕ್ರಮ.
        ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು:
                 ದೇಶದ ಕ್ರೀಡಾ ಪಂದ್ಯಾವಳಿಗಳು:
                      ಪೌರಕಾರ್ಮಿಕರಿಗೆ ಸನ್ಮಾನ
                ಉದ್ಯೋಗ ಮೇಳ ನಡೆಯುತ್ತದೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ.ಜ|| ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನ ಶ್ರೀ ಪರಮಪೂಜ್ಯ ಶ್ರೀ ಪೀಠಾಧಿಪತಿಗಳು ವಿರೇಶ್ವರ ಪುಣ್ಯಕ್ರಮ ಗದಗ ಇವರು

ಕಲ್ಲಯ್ಯಜ್ಜನವರುವಹಿಸಲಿದ್ದಾರೆ.
ರವೀಂದ್ರನಾಥ ಅ ದಂಡಿನ ಬಳಗದ ವತಿಯಿಂದ
“ಧರ್ಮದೇವತೆ’ ಚಲನಚಿತ್ರ ರಜತ ಮಹೋತ್ಸವದ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಸಂಘಟಿಸಿತು.
ಸುಕ್ಷೇತ್ರ ಇಟಗಿಯ ಭೀಮಾಂಬಿಕಾ ದೇವಸ್ಥಾನದಲ್ಲಿ ಜರುಗಲಿದೆ ಎಂದು ಇಟಗಿ ಗ್ರಾಮದ ಧರ್ಮರ ಮಠದ ಅಂದಮ್ಮ ಚಂದ್ರಶೇಖರ ಧರ್ಮರ, ಗಜೇಂದ್ರಗಡದ ಶ್ರೀಮತಿ ಕಸ್ತೂರಬಾಯಿ – ಸಿಂಗರಿ, ಕನಸು ಮಹಿಳಾ ತರಬೇತಿ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ರೇಣುಕಾ ಏವೂರ, ಶ್ರೀಮತಿ ಶೀಲಾ ರವೀದ್ರನಾಥ ದಂಡಿನ, ಅಶ್ವಿನಿ ಬೆಳ್ತಂಗಡಿ ತಾಲೂಕಿನ ಶ್ರೀಮತಿ ಶೀಲಾ ರವೀದ್ರನಾಥ ದಂಡಿನ, ಶ್ರೀಮತಿ ಗೀತಾ ಮಣಸಿ ಗ್ರಾಮದ ಜಿ. ಪತ್ರಿಕಾ ಪ್ರಕಟಣಿಯಲ್ಲಿ.

Related posts

ಹಗಲು-ರಾತ್ರಿ ನಿತ್ಯ ನೂರಾರು ಟ್ರಿಪ್ ಮರಂ ಸಾಗಣೆ ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು. ?

satyadarshana

ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ: ಮೇ 10 ರಿಂದ ಮದ್ಯ ಮಾರಾಟ ನಿಷೇಧ

satyadarshana

ಸಾರ್ವಜನಿಕರು ಮೊಬೈಲ್ ಮೂಲಕವೇ ಅಕ್ರಮಗಳ ಬಗ್ಗೆ ದೂರು ಸಲ್ಲಿಸಿ: ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.

satyadarshana

Leave a Comment