ಸತ್ಯ ದರ್ಶನ.ಸುದ್ದಿ. ಗದಗ 21-02-2023 ಮಂಗಳವಾರ.10- 30ಕ್ಕೆ ಜರಗುವ ಕಾರ್ಯಕ್ರಮಗಳು
ನಾರಿಶಕ್ತಿ ಸಮಾವೇಶ
ಯುವ ಸಮಾವೇಶ,
ಕೃಷಿ ಕಾರ್ಮಿಕರಿಗೆ ಕಾಯಕಯೋಗಿ ಸನ್ಮಾನ ಕಾರ್ಯಕ್ರಮ.
ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು:
ದೇಶದ ಕ್ರೀಡಾ ಪಂದ್ಯಾವಳಿಗಳು:
ಪೌರಕಾರ್ಮಿಕರಿಗೆ ಸನ್ಮಾನ
ಉದ್ಯೋಗ ಮೇಳ ನಡೆಯುತ್ತದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ.ಜ|| ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನ ಶ್ರೀ ಪರಮಪೂಜ್ಯ ಶ್ರೀ ಪೀಠಾಧಿಪತಿಗಳು ವಿರೇಶ್ವರ ಪುಣ್ಯಕ್ರಮ ಗದಗ ಇವರು

