Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ

ಗದಗ.: ತಾಲೂಕ ಹರ್ಲಾಪೂರ ಗ್ರಾಮದಲ್ಲಿ ಎಸ್ . ಸಿ . ಕಾಲೋನಿಯ ಒಳಗಡೆ ಗ್ರಾಮ ಪಂಚಾಯತ ಸುತ್ತಮುತ್ತಲೂ ಇರುವ ಕಾಲೋನಿಯ ನೀರನ್ನು ಮತ್ತು ಶೌಚಾಲಯದ ನೀರನ್ನು ರಾಜಕಾಲುವೆ ಮುಖಾಂತರ ಎಸ್.ಸಿ. ಕಾಲೋನಿಯ ಒಳಗಡೆ ಬಿಡಲಾಗಿರುತ್ತದೆ .

 ಇದರಿಂದ ಎಸ್.ಸಿ. ಕಾಲೋನಿಯ ಹತ್ತಿರ ಇರುವ ಸ.ಕಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಅಂಗನವಾಡಿ ಕೇಂದ್ರ 101 , ಮಕ್ಕಳಿಗೆ ಮತ್ತು ರಾಜ್ ಕಾಲುವೆಯ ಹತ್ತಿರ ಇರುವ ಎಸ್.ಸಿ. ಕಾಲೋನಿಯ ಮಕ್ಕಳಿಗೆ ಕಲುಷಿತ ನೀರಿನ ದುರ್ವಾಸನೆ , ಸೊಳ್ಳೆಗಾಳ ಕಾಟ ಹೆಚ್ಚಾಗಿರುತ್ತದೆ . ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು . ಈ ವೇಳೆ ಹಲವರು ಭಾಗಿಯಾಗಿದ್ದರು .

Related posts

ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು ಆತ್ಮಹತ್ಯೆಯನ್ನು ಎಲ್ಲರೂ ಸೇರಿ ತಡೆಗಟ್ಟೋಣ ಕೆ. ಗುರುಪ್ರಸಾದ

satyadarshana

ನಗರ ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿ: ಪಿ.ಐ.ವಿದ್ಯಾ

satyadarshana

ರಾಮಗಿರಿ ಗ್ರಾಮ ಪಂಚಾಯತ್‍ನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

satyadarshana

Leave a Comment