ಸತ್ಯ ದರ್ಶನ
ಯಲಬುರ್ಗಾ ನ.04: ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಅರವಿಂದ್ ಪಾಟೀಲ್ ಹಾಗೂ ಸಚಿವ. ಹಾಲಪ್ಪ ಆಚಾರ್ ಅವರು ಕೊಪ್ಪಳ ಹಾಗೂ ಯಲಬುರ್ಗಾ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು 
ಬೆಳಕಿನ ಹಬ್ಬ ದೀಪಾವಳಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ. ರಾಜ್ಯವನ್ನು ಕಾಡುತ್ತಿರುವ ಕೊರೋನಾ ಸಾಂಕ್ರಾಮಿಕದಿಂದ ಮುಕ್ತಿ ದೊರೆತು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಶುಭಾಷಯ ತಿಳಿಸಿದ್ದಾರೆ.
