ಗಜೇಂದ್ರಗಡ, ಮಾ.17: ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಸಹಯೋಗದಲ್ಲಿ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಗುಡಿಸಲು ಮನೆಗಳಿಗೆ ಸಿಹಿ ಹಾಗೂ ಪಲಾವ್ ಹಂಚಿ ಜನ್ಮದಿನವನ್ನು ಸಂಭ್ರಮಿಸಿದರು.
ಈ ವೇಳೆ ರಾಘವೇಂದ್ರ ರಂಗ್ರೇಜ, ಹನುಮಂತ ವೆರ್ಣೇಕರ್, ಶಂಕರ ಏವೂರ. ಕಿಶೋರ್ ಜೋಶಿ(ಉಪ್ಪಿ), ಶಿವುಕುಮಾರ ಕಲಿಗನೂರು, ರೇಣುಕಾ. ಎಸ್ . ಏವೂರ, ಸಾವಿತ್ರಿ. ಆರ್ .ರಂಗ್ರೇಜ, ರೂಪಾ.ಎಚ್. ವೆರ್ಣೇಕರ್, ಉದಯ ತಾಳಿಕೋಟಿ, ಆಕಾಶ ತಾಳಿಕೋಟಿ, ಸೋಹಿಲ್ ಕೋಲಕಾರ, ಶ್ರೀನಿವಾಸ ನಾವಡೆ, ವಿನಾಯಕ ಬಾಕಳೆ, ಪ್ರೀತಮ್ ರಂಗ್ರೇಜ , ಧನುಷ್ ಬದಿ, ಅಮೃತಾ ನಾವಡೆ, ದಿವ್ಯರಾಣಿ ತಾಳಿಕೋಟಿ, ನಯನಾ ರಂಗ್ರೇಜ, ಕೃಷ್ಣವೇಣಿ ಏವೂರ ಹಾಗೂ ತಂಡದ ಸರ್ವ ಸಿಬ್ಬಂದಿಗಳು ಇದ್ದರು.

