Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ

*ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಿಡಗುಂದಿ ತಾ.ಗಜೇಂದ್ರಗಡ*

*ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ*

*ದಿವ್ಯ ಸಾನಿಧ್ಯ* ಪರಮಪೂಜ್ಯ ಶ್ರೀ ಷಣ್ಮುಖಪಜ್ಜನವರು ಧರ್ಮರ ಮಠ ನಿಡಗುಂದಿ ಇವರ ಸಾನಿಧ್ಯ ವಹಿಸಿ ,ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು

*ಸಿಹಿಭೋಜನ ವಿತರಕರು*

ಶ್ರೀ. ಮಂಜುನಾಥ ದೇ ಬಡಿಗೇರ ಗುರುಕೃಪಾ ಮೆಡಿಕಲ್ಸ ಸಾ. ಹುಬ್ಬಳ್ಳಿ

ಶಿಕ್ಷಣ ಪ್ರೇಮಿಗಳು , ಕವಿಗಳು ಇವರು ಅನುಪಸ್ಥಿತಿಯಲ್ಲಿ ಅವರು ಸಮ್ಮಿತ್ರರು ಮತ್ತು ಸಹೋದರಿಯರಾದ ಪೂರ್ಣಿಮಾ ಶೇಬಗೊಂಡ ಮತ್ತು ಶ್ವೇತಾ ಕೊಟಗಿ ಗುರುಮಾತೆಯರು SDMC ಬಳಗದವರು ಮಕ್ಕಳಿಗೆ ಸಿಹಿಬೂಂದಿ ಉಂಡೆ ವಿತರಿಸಿ ಮಂಜುನಾಥ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

*ಅತಿಥಿಗಳಾಗಿ*

1) *ಶಾಲೆಯ SDMC ಅಧ್ಯಕ್ಷರಾದ* ದಾಕ್ಷಾಯಣಿ ಗೋಡಿ

2) *ಉಪಾಧ್ಯಕ್ಷರಾದ* ಮಹೇಶ ಕಮ್ಮಾರ, ಸದಸ್ಯರಾದ ಸಾವಿತ್ರಿ ಕರಡಿ, ಹೇಮಾ ಡುಮ್ಮನವರ, ಬಸಮ್ಮ ಜುಟ್ಲದ ಹಾಗೂ ಪಾಲಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು

*ಉಪಸ್ಥಿತಿ*

*ಮುಖ್ಯೋಪಾಧ್ಯಾಯರಾದ* ಲಲಿತಾ ಕಳಕಣ್ಣವರ,

*ಸಹ ಶಿಕ್ಷಕರಾದ* ಮಲ್ಲಪ್ಪ ದೊಡ್ಡಮನಿ,

*ಸಹ ಶಿಕ್ಷಕಿಯರಾದ* ಶ್ವೇತಾ ಕೊಟಗಿ, ಹಾಗೂ ಪೂರ್ಣಿಮಾ ಶೇಬಗೊಂಡ

*ಅತಿಥಿ ಶಿಕ್ಷಕಿಯರಾದ*

1)ದೀಪಾ ಮುಂಡರಗಿ ಉಪಸ್ಥಿತಿರುದ್ದರು.

ಈ ಕಾರ್ಯಕ್ರಮದಲ್ಲಿ ಮಹೇಶ. ಕಮ್ಮಾರ ಹಾಗೂ ಸಾವಿತ್ರಿ ಕರಡಿ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪೂಜ್ಯ ಷಣ್ಮುಖ ಪಜ್ಜನವರು ಅನ್ನದಾನ ಶ್ರೇಷ್ಠ ದಾನ ಈ ದಿವಸ ನೀವೆಲ್ಲರೂ ಶ್ರಾವಣಮಾಸದ ಸಿಹಿಭೋಜನ ಸವೆಯಲಿದ್ದೀರಿ. ನಿಮಗೆ ಸಿಹಿ ಉಣಬಡಿಸಿದ ಸತ್ಪಾತ್ರರನ್ನು ಸ್ಮರಿಸಿರಿ ಉತ್ತಮ ವಿದ್ಯಾಭ್ಯಾಸ ಮಾಡಿರಿ ದೈಹಿಕವಾಗಿ ಸದೃಢರಾಗಿರಿ. ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಶುಭಹಾರೈಸಿದರು.

Related posts

ಹಾಲಿನಲ್ಲಿ ಹುಳಿ ಹಿಂಡಲು ಬಂದರೆ ನೆಡೆಯುವದಿಲ್ಲಾ ಎಚ್ಚರಿಕೆ ನೀಡಿದ : ಗುಡಿಸಾಗರ

satyadarshana

ನರೇಗಾ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಅರ್ಜಿ ಸಲ್ಲಿಸಲು : ತಾ.ಪಂ. ಇಒ ಬಡಿಗೇರ್ ಕರೆ

satyadarshana

ಯೋಗದಿಂದ ದೈಹಿಕ ಮಾನಸಿಕ ಸದೃಢತೆ ಸಾಧ್ಯ:  ಜಗದೀಶ್ ಕರಡಿಯವರು 

satyadarshana

Leave a Comment