ಗಜೇಂದ್ರಗಡ :ತಾಲೂಕು ನರೇಗಲ್ಲ ಪಟ್ಟಣದಲ್ಲಿ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,2024 – 25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ಯ, ಪಾಲಕರ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು,ಈ ಆಟೋಟ ಸ್ಪರ್ಧೆಗಳಲ್ಲಿ ಪಾಲಕರು ಭಾಗವಹಿಸಿದ್ದರು,
ಶ್ರೀಮತಿ ನಿರ್ಮಲಾ ಹಿರೇಮಠ, ಮುಖ್ಯೋಪಾಧ್ಯಾಯ,
ದೈಹಿಕ ಶಿಕ್ಷಕರು, ಕುಮಾರಿ ವಿ.ಬಿ.ಬಿಂಗಿ.
ಶ್ರೀ ಮಹಮ್ಮದ್ ರಫಿ ರೇವಡಿಗಾರ್
ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿದ್ದರು.

Lkg ಇಂದ 7ನೇ ತರಗತಿ ವಿದ್ಯಾರ್ಥಿಯ ಪಾಲಕರು ಈ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು, ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು
ವರದಿ ಹುಚ್ಚೀರಪ್ಪ ಈಟಿ
