Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಆಧುನಿಕ ಭಾರತದ ಶಿಲ್ಪಿ ಪಂಡಿತ್ ನೆಹರು :ಮತ್ತಿಕಟ್ಟಿ 

 

ಗಜೇಂದ್ರಗಡ

ಸ್ವಾತಂತ್ರ್ಯ ನಂತರ ಹಲವಾರು ಸಮಸ್ಯೆಗಳ ಬಿಡಾಗಿದ್ದ ಭಾರತವನ್ನು ಸಮಸ್ಯಯ ಜಾಲದಿಂದ ಹೊರ ತಂದು ದೇಶಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಕೀರ್ತಿ ಭಾರತದ ಪ್ರಥಮ ಪ್ರಧಾನಿಯಾದ ಪಂಡಿತ್ ಜವಹರಲಾಲ್ ನೆಹರುರವರಿಗೆ ಸಲ್ಲುತ್ತದೆ.

ವಿಘ್ನೇಶ್ವರ ಸಮೂಹ ಸಂಸ್ಥೆಗಳಾದ ಶ್ರೀ ವಿಘ್ನೇಶ್ವರ ಪದವಿ ಪೂರ್ವ ಕಾಲೇಜ್, ಶ್ರೀಮತಿ ಸುಮಂಗಲ ಮತ್ತೆ ಕಟಿ ಐಟಿಐ ಕಾಲೇಜ್ ಹಾಗೂ ಗಂಗೋತ್ರಿ ಪಬ್ಲಿಕ್ ಶಾಲೆಯ ವತಿಯಿಂದ ದಿ / ಬಸವರಾಜ್ ಮತ್ತಿ ಕಟ್ಟಿ ವೇದಿಕೆ ಮೇಲೆ ನಡೆದ ಜವಾಲಾಲ್ ನೆಹರು ರವರ 135ನೇ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅಪ್ಪು ಮತ್ತಿಕಟ್ಟಿ ಮಾತನಾಡಿದರು

ಪಂಡಿತ್ ಜವಾಹರಲಾಲ್ ನೆಹರುರವರ ಸರಳತೆ ವಿದೇಶಾಂಗ ನೀತಿ ಅಲಿಪ್ತ ನೀತಿ ಪಂಚವಾರ್ಷಿಕ ಯೋಜನೆ ಮೂಲಕ ಜಗತ್ತಿನಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸುವ ಕುರಿತು

ಮುಖ್ಯ ಅತಿಥಿಗಳಾದ ಸಂಸ್ಥೆಯ ಉಪಾಧ್ಯಕ್ಷ ಅವಿನಾಶ್ ಮತ್ತಿಕಟ್ಟಿ. ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಪಾಚಾರ್ಯರ ಡಾ/ ಬಿಕೆ ಮಾದಿ ನಿಕಟಪೂರ್ವ ಪ್ರಾಚಾರ್ಯ ಎನ್ ಎಸ್ ಕಲಕೇರಿ ಗಂಗೋತ್ರಿ ಪಬ್ಲಿಕ್ ಶಾಲೆಯ ಪ್ರಧಾನ ಗುರುಮಾತೆ ಮಾತನಾಡಿದರು ಕಾರ್ಯಕ್ರಮವು ಗುರುಮಾತೆ ಮೇಘ ಪ್ರಾರ್ಥಿಸಿದರು ಗುರು ಮಾತೆ ಶೃತಿ ಮಂಗಳೂರು ವಂದಿಸಿ ನಿರೂಪಿಸಿದರು

ಮಕ್ಕಳಿಗಾಗಿ ಛದ್ಮ ವೇಷದ ಸ್ಪರ್ಧೆಯನ್ನು ನಡೆಸಲಾಯಿತು ವೇದಿಕೆಯ ಮಹಾನ. ನಾಯಕರ. ಸಂತರ ಶರಣರ ಕ್ರಾಂತಿಕಾರಿಗಳ ಕವಿಗಳ ಬೀಡಾಗಿದ್ದು ಪ್ರೇಕ್ಷಕರನ್ನು ಸೆಳೆಯಿತು

ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು ಕಾರ್ಯಕ್ರಮದಲ್ಲಿ ಸಮೂಹ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು

Related posts

ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಕೊಡಗೆ ಅಪಾರ

satyadarshana

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಪ್ರತಿಯೊಬ್ಬರ ಜೀವನದಲ್ಲಿ ಗುರಿ ಮತ್ತು ಗುರು ಅನಿವಾರ್ಯ: ಸಚಿವ ಸಿ.ಸಿ.ಪಾಟೀಲ

satyadarshana

ಸಿನೆಮಾಗಳಿಗೆ ಯಾವುದೇ ಭಾಷೆಗಳಿಲ್ಲ, ನಟರು ಈ ವಿಚಾರಕ್ಕೆ ಹೋಗಬಾರದು.ಹೆಚ್​.ಡಿ ಕುಮಾರಸ್ವಾಮಿ

satyadarshana

Leave a Comment